ಮನೆಯಲ್ಲಿ ಹಾಲು ಸಕ್ಕರೆ ಮೊಸರು ಇದ್ರೆ ಈ ರುಚಿಯಾದ ಸ್ವೀಟ್ ಮಾಡಿ

ಯಾವುದೇ ಸ್ವೀಟ್ ಮಾಡಬೇಕೆಂದರೂ ಎಣ್ಣೆ ಅಥವಾ ತುಪ್ಪದ ಅವಶ್ಯಕತೆ ಇರುತ್ತದೆ. ಆದರೆ ಈ ಸ್ವೀಟ್ ಮಾಡಲು ತುಪ್ಪ ಅಥವಾ ಎಣ್ಣೆ ಯಾವುದು ಬೇಕಾಗಿಲ್ಲ. ಇದು ತುಂಬಾ ರುಚಿಯಾಗಿರುತ್ತದೆ. ಹಾಗೆಯೇ ಬಾಯಲ್ಲಿಟ್ಟರೆ ಕರಗುವ ಹಾಗೆ ಇರುತ್ತದೆ. ಹಾಗಾದರೆ ಈ ಸ್ವೀಟ್ ಮಾಡುವ ವಿಧಾನವನ್ನು ನಾವು ಇಲ್ಲಿ ತಿಳಿಯೋಣ. ಇದಕ್ಕೆ ಹಾಲು ಸಕ್ಕರೆ ಮತ್ತು ಮೊಸರು ಮೂರು ಪದಾರ್ಥಗಳು ಇದ್ದರೆ ಸಾಕು. ಅದರ ಸುಲಭದ ವಿಧಾನ ಹೀಗಿದೆ. ಮೊದಲು ಒಂದು ಪಾತ್ರೆಗೆ ಬಟ್ಟೆಯನ್ನು ಹಾಕಿ ಎರಡು ಕಪ್ ಮೊಸರನ್ನು ಅದಕ್ಕೆ … Read more

ಬ್ಲಾಕ್ ಹೆಡ್ಸ್ ಸಮಸ್ಯೆ ನಿವಾರಣೆಗೆ ಉತ್ತಮ ಮನೆಮದ್ದು

ನಮ್ಮ ಮುಖದ ತ್ವಚೆ ಅತಿ ಸೂಕ್ಷ್ಮ ಅದರಲ್ಲೂ ನಮ್ಮ ದೇಹದಲ್ಲಿರುವ ಪಂಚೇಂದ್ರಿಯಗಳು ಇವುಗಳಿಗೆ ನಾವು ಹೆಚ್ಚಿನ ಕಾಳಜಿಯನ್ನು ನೀಡಬೇಕಾಗುತ್ತದೆ. ಅದರಲ್ಲಿ ಮೂಗು ಕೂಡಾ ಒಂದು. ಮೂಗಿನ ಪಕ್ಕದ ಭಾಗ ಮತ್ತು ಗಡ್ಡಗಳಲ್ಲಿ ಅತಿ ಹೆಚ್ಚು ಬ್ಲಾಕ್ ಹೆಡ್ಸ್ ಮೂಡುತ್ತವೆ. ಇವನ್ನು ಚಿವುಟಿ ತೆಗೆಯುವುದು ಸಾಧ್ಯವಿಲ್ಲ. ಬದಲಿಗೆ ಮೊಟ್ಟೆಯ ಬಿಳಿಭಾಗದ ಲೋಳೆಯನ್ನು ಬಳಸಿ ಬುಡದಿಂದ ನಿವಾರಿಸಬಹುದು. ಮೊಟ್ಟೆಯಿಂದ ಬ್ಲ್ಯಾಕ್ ಹೆಡ್ಸ್ ನಿವಾರಿಸಿಕೊಳ್ಳುವುದು ಹೇಗೆ? ಎನ್ನುವ ಮಾಹಿತಿ ಇಲ್ಲಿ ಈ ಲೇಖನದಲ್ಲಿ ಇದೆ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ … Read more

ಶುಗರ್ ಲೆವೆಲ್ ಅನ್ನು ಒಂದೇ ದಿನದಲ್ಲಿ ಕಡಿಮೆ ಮಾಡುವ ಮನೆಮದ್ದು

ಸಕ್ಕರೆ ಕಾಯಿಲೆಯನ್ನು ನಾವು ಒಂದು ದಿನದಲ್ಲಿ ಕಡಿಮೆ ಮಾಡಿಕೊಳ್ಳಬಹುದು. ಒಂದೇ ದಿನದಲ್ಲಿ ಶುಗರ್ ಅನ್ನು ಕಡಿಮೆ ಮಾಡುವುದು ಕೆಲವರಿಗೆ ಆಶ್ಚರ್ಯವೆನ್ನಿಸುತ್ತದೆ. ಈಗ ಹೇಳುವಂತಹ ಆಹಾರವನ್ನು ತೆಗೆದುಕೊಂಡು, ಆ ದಿನ ಸಂಜೆ ಶುಗರ್ ಅನ್ನು ಚೆಕ್ ಮಾಡಿ ಆಗ ಶುಗರ್ ಸಹಜ ರೀತಿಗೆ ಬಂದಿರುತ್ತದೆ. ಇದೇ ರೀತಿ ಒಂದು ವಾರ ಮಾಡಿದರೆ ಶುಗರ್ ಹತೋಟಿಗೆ ಬರುವುದು ಖಂಡಿತ. ಶುಗರ್ ಅನ್ನು ನಾವು ಹೇಗೆ ನಿಯಂತ್ರಿಸುವುದು? ಕೆಲವು ಮಾಹಿತಿಗಳು ಇಲ್ಲವೆ. ಮೊದಲು ಶುಗರ್ ಅನ್ನು ಚೆಕ್ ಮಾಡಿಕೊಳ್ಳಬೇಕು. ಮಾತ್ರೆಗಳನ್ನು ಚೇಂಜ್ … Read more

ಅತ್ತಿಗೆ ಮೇಘನಾ ಅಸೆ ಈಡೇರಿಸಿದ ದ್ರುವಸರ್ಜಾ ವಿಡಿಯೋ

ಮೇಘನಾ ರಾಜ್ ಅವರನ್ನು ತಮ್ಮ ಸ್ವಂತ ಮನೆ ಮಗಳಂತೆ ನೋಡಿಕೊಳ್ಳುತ್ತಿರುವ ಸಿನಿಪ್ರೇಮಿಗಳು ಹಾಗೂ ಕಲಾ ಬಂಧುಗಳು. ಮೇಘನಾ ಅವರಿಗೆ ಅವರ ತವರು ಮನೆಯಲ್ಲಿ ಅಕ್ಟೋಬರ್ 2ರಂದು ಜೆಪಿನಗರದ ನಿವಾಸದಲ್ಲಿ ಸರಳ ಸೀಮಂತ ಕಾರ್ಯಕ್ರಮವನ್ನು ಮಾಡಿದ್ದರು. ಆನಂತರ ಸರ್ಜಾ ಕುಟುಂಬದವರು ಅಕ್ಟೋಬರ್ ಐದರಂದು ಮೇಘನ ಅವರಿಗಾಗಿ ವಿಶೇಷವಾದ ಬೇಬಿ ಶವರ್ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಮೇಘನ ರಾಜ್ ಅವರ ಎರಡನೇ ಸೀಮಂತ ಶಾಸ್ತ್ರ ಹೇಗಿತ್ತು ಅನ್ನೋದರ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳೋಣ. ನಟ ಚಿರಂಜೀವಿ ಸರ್ಜಾ ಅವರಿಗೆ ಪತ್ನಿ ಮೇಘನಾ … Read more

ಮಾಸ್ಕ್ ದಂಡ ಇಳಿಸಿದ ಸರ್ಕಾರ, ಒಂದು ಸಾವಿರ ಇದ್ದದ್ದು ಈಗ ಎಷ್ಟಾಗಿದೆ ನೋಡಿ

ಸರ್ಕಾರ ಕೊರುನಾ ಇನ್ನು ಕಡಿಮೆ ಆಗದೆ ಇರುವುದರ ಸಲುವಾಗಿ ಮಾಸ್ಕ್ ಧರಿಸದೆ ಇರುವುದರಿಂದ ,ಜನರ ಹಿತದೃಷ್ಟಿಯಿಂದ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿದೆ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮಗಳು ಏನು? ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಕೋರೋನ ವಿಚಾರದಲ್ಲಿ ಸರ್ಕಾರ ಎಡವಿದೆ ಎಂದರೆ ಅದರಲ್ಲಿ ಎರಡನೇ ಮಾತಿಲ್ಲ. ಸರ್ಕಾರ ಎಡವಿದ ಹಾಗೆಯೇ ಜನರು ಕೂಡ ಕೋರೋನ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ದುರಂತವೇ ಸರಿ. ಕೊರೋನಾದ ನಿಯಂತ್ರಣಕ್ಕಾಗಿ ಮಾಸ್ಕ್ ಧರಿಸುವಂತೆ ಪದೇ ಪದೇ ಹೇಳುತ್ತಿದ್ದರು ಸಹ ಜನರು … Read more

2020 ಮುಗಿಯುತ್ತಿದ್ದಂತೆ ಈ ರಾಶಿಯವರಿಗೆ ಶನಿದೇವನಿಂದ ಶುಕ್ರದೆಸೆ

2020ರ ನಂತರ ಈ ರಾಶಿಯವರಿಗೆ ಅದ್ರಷ್ಟ ಕೂಡಿಬರಲಿದೆ. ಉದ್ಯೋಗ, ವ್ಯಾಪಾರ, ಸಂತಾನ ಎಲ್ಲಾ ಸರಿಯಾಗಿದ್ದು ಮುಂದೆ ಏನಾಗುತ್ತದೆ ಎಂದು ತಲೆಕೆಡಿಸಿಕೊಳ್ಳಬೇಡಿ. ಜ್ಯೋತಿಷ್ಯದ ಪ್ರಕಾರ ರಾಶಿ ನಕ್ಷತ್ರಗಳ ಪ್ರಕಾರ ಹಾಗೂ ಗ್ರಹಗಳ ಸ್ಥಾನದ ಆಧಾರದ ಮೇಲೆ 2025ರವೆರೆಗೆ ಶನಿದೇವರ ಆಶೀರ್ವಾದ ಈ ರಾಶಿಗಳ ಮೇಲಿದೆ. ಇವರಿಗೆ ಶನಿಯಿಂದ ಯಾವುದೇ ಕಾರಣಕ್ಕೂ ಯಾವುದೇ ತೊಂದರೆ ಆಗುವುದಿಲ್ಲ. ಶನಿದೇವರ ನೇರದ್ರಷ್ಟಿ ಈ ರಾಶಿಗಳ ಮೇಲೆ ಬೀಳಲಿದೆ. ಆದ್ದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಇದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಾರೆ. ಆ ರಾಶಿಗಳು ಯಾವುದೆಂದು … Read more

ನನಗೆ ಸಂತೋಷ, ನೆಮ್ಮದಿ ಬೇಕು ಸ್ವಾಮಿ ಎಂದವನಿಗೆ ಬುದ್ಧ ಹೇಳಿದ್ದೇನು ನೋಡಿ

ಬುದ್ಧನ ಬಗ್ಗೆ ಯಾರಿಗೆ ತಿಳಿದಿಲ್ಲ. ಹಿಂದೂ ಧರ್ಮದ ಎಲ್ಲರಿಗೂ ತಿಳಿದಿದೆ. ಬುದ್ಧನ ತತ್ವಗಳು, ಆಚಾರ ವಿಚಾರಗಳು ಎಲ್ಲರಿಗೂ ಜೀವನಕ್ಕೆ ಮಾದರಿಯಾಗಿದೆ. ಆದರೆ ನನಗೆ ಸಂತೋಷ ಬೇಕು ಎಂದು ಹೇಳಿದವನಿಗೆ ಬುದ್ಧ ಹೇಳಿದ ಬುದ್ಧಿವಾದ ಏನು ಗೊತ್ತಾ? ಹೆಚ್ಚಾಗಿ ಇದು ಯಾರಿಗೂ ತಿಳಿದಿಲ್ಲ.ಅದನ್ನು ನಾವು ಇಲ್ಲಿ ನೋಡೋಣ. ಭಾರತದ ಪ್ರಾಚೀನ ಧರ್ಮಗಳಲ್ಲಿ ಹಲವಾರು ಧರ್ಮಗಳಿವೆ. ಅದರಲ್ಲಿ ಬೌದ್ಧ ಧರ್ಮವು ಒಂದು. ಬೌದ್ಧ ಧರ್ಮದ ಸ್ಥಾಪಕ ಬುದ್ಧ. ಏಷ್ಯಾದ ಬೆಳಕು ಎಂದೇ ಕರೆಯಲ್ಪಡುತ್ತಾನೆ ಈ ಬುದ್ಧ.ಇವನ ಹೆಸರು ಗೌತಮ. ಆದರೆ … Read more

ಮೊಳಕೆ ಕಟ್ಟಿದ ಕಾಳುಗಳನ್ನು ತಿನ್ನೋದ್ರಿಂದ ಶರೀರಕ್ಕೆ ಏನ್ ಲಾಭವಿದೆ ಗೊತ್ತೇ

ಮೊಳಕೆ ಕಾಳುಗಳು ಎಷ್ಟು ರುಚಿ ರುಚಿಯಾಗಿರುತ್ತದೆಯೂ ಹಾಗೆಯೆ ದೇಹಕ್ಕೆ ಔಷಧಿ ಕೂಡ ಆಗುತ್ತದೆ. ಕಾಳುಗಳನ್ನು ನೆನೆಸಿ, ಮೊಳಕೆ ಬರಿಸಿ ತಿನ್ನಬೇಕು ಎನ್ನುವುದಕ್ಕೆ ಆಯುರ್ವೇದದಲ್ಲಿ ಕಾರಣಗಳಿವೆ. ಮೊಳಕೆ ಕಾಳುಗಳನ್ನು ಯಾವಾಗ ತಿನ್ನಬೇಕು. ಯಾಕೆ ಮೊಳಕೆ ಬರಿಸಿ ಇಲ್ಲವೇ ನೆನೆಸಿಯಾದರೂ ತಿನ್ನಬೇಕು ಎಂಬ ಅಂಶವನ್ನು ಈ ಮಾಹಿತಿಯಿಂದ ಅರಿಯೋಣ. ಕಾಳುಗಳನ್ನು ನೆನೆಸಿ ಏಕೆ ತಿನ್ನಬೇಕು ಎಂಬ ವಿಚಾರವನ್ನು ಡಾ. ಪ್ರವೀಣ್ ಬಾಬು, ದಾವಣಗೆರೆ ಅವರು ವಿವರಿಸಿದ್ದಾರೆ. ಯಾವುದೇ ಕಾಳುಗಳಿರಲಿ ಶೇಂಗಾ, ಕಡಲೆ, ಬಟಾಣಿ ಇಲ್ಲವೆ ಹೆಸರುಕಾಳು ಯಾವುದೇ ಆದರೂ ಒಣಗಿರುತ್ತದೆ. … Read more

ಪ್ರಯಾಣ ಮಾಡುವಾಗ ವಾಂತಿ ಬರೋದೇಕೆ, ಇದಕ್ಕೆ ಪರಿಹಾರ ನೋಡಿ

ಪ್ರಯಾಣ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ತುಂಬಾ ಇಷ್ಟ. ಸಂಬಂಧಿಕರ ಮನೆಗೆ ಹೋಗುವುದು, ಪ್ರವಾಸ, ಟೂರ್, ಹೋಗುವುದು ಆಸಕ್ತಿ. ಆದರೆ ಬಸ್ಸು, ಕಾರುಗಳಲ್ಲಿ ಪ್ರಯಾಣಿಸುವುದು ಒಬ್ಬರಿಗೆ ಹಿತಕರ ಇನ್ನೊಬ್ಬರಿಗೆ ತಲೆ ಸುತ್ತವುದು, ಹೊಟ್ಟೆ ತೊಳಸುವುದು, ಇದರಿಂದ ವಾಂತಿಯಾಗುವುದು ಈ ಸಮಸ್ಯೆ ಕಾಡುತ್ತದೆ. ಕೆಲವರಿಗೆ ತಾವು ಪ್ರಯಾಣ ಮಾಡುವಾಗ ವಾಂತಿ ಆಗುತ್ತದೆ ಎಂದು ಮೊದಲೇ ಗೊತ್ತಿರುತ್ತದೆ ಹೀಗಾಗಿ ಮಾತ್ರೆ, ಕವರ್ ಗಳನ್ನು ಸಿದ್ಧತೆ ಮಾಡಿಕೊಂಡು ಬಂದಿರುತ್ತಾರೆ. ಇದು ನಮ್ಮ ದೇಹದಲ್ಲಿ ಯಾವ ರೀತಿ ಆಗುತ್ತದೆ? ವಾಂತಿ ಯಾಕೆ ಆಗುತ್ತದೆ ? … Read more

ಸರ್ಕಾರ ಯಾಕೆ ನಮಗೆ ಬೇಕಾದಷ್ಟು ನೋಟುಗಳನ್ನು ಪ್ರಿಂಟ್ ಮಾಡೋದಿಲ್ಲ ಗೊತ್ತೇ? ಓದಿ.

ನಮಗೆಲ್ಲ ತಿಳಿದಿರುವಂತೆ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿಯೂ ನೋಟನ್ನು ಮುದ್ರಿಸುವ ಯಂತ್ರಗಳು ಇವೆ. ಹೀಗಿರುವಾಗ ಎಲ್ಲಾ ದೇಶಗಳೂ ತಮ್ಮ ತಮ್ಮ ದೇಶಕ್ಕೆ ಅಗತ್ಯ ಇರುವಂತಹ ನೋಟುಗಳನ್ನು ಮುದ್ರಿಸಬಹುದು ಹಾಗೇ ಬೇಕಾದಷ್ಟು ನೋಡ್ತುಗಳನ್ನು ಮುದ್ರಿಸಿ ಎಲ್ಲರನ್ನೂ ಶ್ರೀಮಂತರನ್ನಾಗಿಯೂ ಮಾಡಬಹುದು ಅಲ್ಲವೇ? ಈ ರೀತಿಯ ಪ್ರಶ್ನೆ ಸಾಕಷ್ಟು ಜನರಲ್ಲಿ ಕಾಡುತ್ತಿರಬಹುದು. ಒಂದುವೇಳೆ ಸರ್ಕಾರ ಜನರಿಗೆ ಬೇಕಾದಷ್ಟು ನೋಟುಗಳನ್ನು ಮುದ್ರಿಸಿದ್ದೆ ಆಗಿದ್ದಲ್ಲಿ ಜಗತ್ತಿನಲ್ಲಿ ಯಾರೂ ಕೂಡಾ ಬಡವರು ಇರುತ್ತಲೆ ಇರಲಿಲ್ಲ ಎಲ್ಲರೂ ಶ್ರೀಮಂತರೇ ಆಗಿರುತ್ತಿದ್ದರು. ಯಾರಿಗೂ ಯಾವ ಕೆಲಸವನ್ನೂ ಮಾಡುವ ಅವಶ್ಯಕತೆ , … Read more